ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಿಂದ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನ ನವದೆಹಲಿ (ವಿಷೇಶವಾಗಿ ಈ ವರ್ಷ ಮಹಿಳಾ ಸ್ವಯಂ ಸೇವಕಿಯರಿಗೆ ಮಾತ್ರ ದೆಹಲಿಯಲ್ಲಿ ಪಥಸಂಚಲನಕ್ಕೆ ಭಾಗವಹಿಸಲು ಅವಕಾಶಕಲ್ಪಿಸಲಾಗಿದೆ.
ಬೆಂಗಳೂರಿನಲ್ಲಿ ಭಾಗವಹಿಸಲು ಆಯ್ಕೆಗೆ ಹೊರಟಿರುವ ಸ್ವಯಂ ಸೇವಕಿಯರಾದ ಅನುಷಾ ಎಲ್., ವೈಷ್ಣವಿ ಎಮ್. ಪಿ., ಸ್ಪಂದನಾ ಎಮ್. ಎ., ಸಂಧ್ಯಾ ಕೆ. ಕೆ., ಅಮೃತಾ ಜಿ . ಪ್ರಿಯಾ ಕೆ. ಎನ್., ಗೀತಾ ಸಿ. ಎಮ್, ಜ್ಯೋತಿ ಜಿ. ಎಮ್, ಸಹನಾ ಬಿ. ಎಲ್. ಮತ್ತು ತನುಷಾ. ಡಿ. ಇವರುಗಳಿಗೆ ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಕುಲಪತಿಗಳಾದ ಪೆÇ್ರ, ವೆಂಕಟೇಶ್ ಮತ್ತು ಕುಲಸಚಿವರಾದ ಶ್ರೀ ಸ್ನೇಹಲ್ ಸುಧಾಕರ್ ಲೋಖಂಡೆ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ನಾಗರಾಜ ಪರಿಸರ ಇವರು ಶುಭ ಹಾರೈಕೆಗಳನ್ನು ತಿಳಿಸಿರುವರು.