ಶಿವಮೊಗ್ಗ: ಶಿವಮೊಗ್ಗ ತಾಲೂಕು ಕಾಚಿನಕಟ್ಟೆ ಜ್ಯೋತಿನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿಧ್ಯಾರ್ಥಿನಿ ಕು. ವರ್ಷಿತಾ ಡಿ. ಅವರು ದಾವಣಗೆರೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಅಂಚೆ ಕುಂಚ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ದೇವರಾಜ್ ಹಾಗು ಸುಮ ದಂಪತಿಗಳ ಪುತ್ರಿಯಾದ ವರ್ಷಿತಾ ಸಾಧನೆಗೆ ಶಾಲಾ ಅಭಿವೃದ್ದಿ ಸಮಿತಿ, ಶಿಕ್ಷಕರು ಅಭಿನಂದಿಸಿದ್ದಾರೆ.