ಶಿವಮೊಗ್ಗ: ಇತ್ತೀಚೆಗೆ ನಡೆದ ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರೀ ಏಳು ಕೋಟಿ ಮೈಲಾರೇಶ್ವರ ಗೋರವರ ಸೇವಾ ಸಮಿತಿ ವತಿಯಿಂದ ಶ್ರೀ ಮೈಲಾರೇಶ್ವರ ದೇವಸ್ಥಾನದ ಮುಖ್ಯಸ್ಥರಾದ ಹೇಮಂತ್ ಕುಮಾರ್ ಹಾಗೂ ರಾಘಣ್ಣ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಸಂದರ್ಭದಲ್ಲಿ ಗೊರವರ ಅಧ್ಯಕ್ಷರಾದ ಗೊಲ್ಲ ರಾಜಣ್ಣ. ಹರೀಶ್. ಗಾಜನೂರು ಶಿವಣ್ಣ. ನಿಂಗರಾಜ್. ಶೇಖರ್. ಮಾಲತೇಶ್. ಮನು.ಕೃಷ್ಣಮೂರ್ತಿ. ಸಂಗಮೇಶ್.ಸಂತೋಷ್ ಉಪಸ್ಥಿತರಿದ್ದರು