ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ದಿ. ಬಂಗಾರಪ್ಪನವರ ಸಮಾಧಿಗೆ ಪುಷ್ಟನಮನ ಸಲ್ಲಿಸಿದ ಸಚಿವ ಮಧು ಬಂಗಾರಪ್ಪ ಕುಟುಂಬ.

ಶಿವಮೊಗ್ಗ: ಸೊರಬದ ಬಂಗಾರಧಾಮದಲ್ಲಿ ದಿ. ಬಂಗಾರಪ್ಪನವರ ಸಮಾಧಿಗೆ ಸಚಿವ ಮಧು ಬಂಗಾರಪ್ಪ ಕುಟುಂಬದವರು ಪುಷ್ಟನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಶಶಿಧರ್, ಲಾರೆನ್ಸ್ ಡಿಸೋಜ ಸೇರಿದಂತೆ ಹಲವರಿದ್ದರು.

Related posts

ಜಗತ್ತಿನ ಎಲ್ಲಾ ಧರ್ಮಗಳೂ ಶಾಂತಿಯನ್ನೇ ಬೋಸುತ್ತವೆ-ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

‘NPS’ ಬೇಡ, ‘OPS’ ಜಾರಿ ಮಾಡಿ; 7ನೇ ವೇತನ ಆಯೋಗಕ್ಕೆ ನೌಕರರ ಸಂಘದಿಂದ ವರದಿ

ಬಂದ್ ಗೆ  ಅವಕಾಶವಿಲ್ಲ: ಕೋರ್ಟ್ ಆದೇಶ ಮೀರಿದ್ರೆ ಕಾನೂನು ಕ್ರಮ- ಎಚ್ಚರಿಕೆ ನೀಡಿದ ಗೃಹ ಸಚಿವ ಪರಮೇಶ್ವರ್