ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹೊಸಮನೆ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಕನ್ಸರ್ವೆನ್ಸಿ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

ಬೆಂಗಳೂರು: ನಗರದ ಹೊಸಮನೆ ಬಡಾವಣೆಯಲ್ಲಿ ಪಾಲಿಕೆ ಸದಸ್ಯರ  ಅನುದಾನದಲ್ಲಿ ಚಾನಲ್ ಬಲಭಾಗದ ಎರಡು ಮತ್ತು ಮೂರರ ತಿರುವಿನಲ್ಲಿ ಮಧ್ಯಭಾಗದಲ್ಲಿ ಬರುವ ರಸ್ತೆಗೆ ಕಾಂಕ್ರೀಟ್ ರಸ್ತೆ, ಶಿವಮೊಗ್ಗ ಟೈಮ್ಸ್ ಪತ್ರಿಕಾ ಕಚೇರಿ ಹತ್ತಿರವಿರುವ ಶ್ರೀಕಂಠ ಕೂಡಿಗೆ ಅವರ ಮನೆ ಹಿಂಭಾಗದ ಕನ್ಸರ್ವೆನ್ಸಿ ಹಾಗೂ ಡಾ!! ಬಿ ಆರ್ ಅಂಬೇಡ್ಕರ್  ಸಮುದಾಯ ಭವನದ ಹತ್ತಿರ ಇರುವ ಚಿನ್ನು, ರಾಮು ರವರ ಮನೆಯ ಹಿಂಭಾಗದ ಕನ್ಸರ್ವೆನ್ಸಿ ಅಭಿವೃದ್ಧಿ ಕಾಮಗಾರಿಗೆ  ಗುದ್ದಲಿ  ಪೂಜೆಯನ್ನು ಇಂದು ಸ್ಥಳೀಯ ಮಹಿಳೆಯರೊಂದಿಗೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ನೆರವೇರಿಸಿದರು.
*ಈ ಸಂದರ್ಭದಲ್ಲಿ ಮುಖಂಡರಾದ ಕೆ ರಂಗನಾಥ್ ವಾರ್ಡಿನ  ಪ್ರಮುಖರಾದ ಜಗದೀಶ್ ರಮೇಶ್  , ಹರೀಶ್,ವೆಂಕಟೇಶ್, ಆಚಾರಿ ಗೋಪಿ , ರಾಜೇಶ್ ಮಂದಾರ, ನಾಗರಾಜ್ ಗೆಡ್ಡೆ, ಸೌಭಾಗ್ಯಮ್ಮ, ವೀಣಮ್ಮ, ವಸುಂದರ, ನೇತ್ರಾವತಿ, ಕಮಲಮ್ಮ, ಮಂಗಳಮ್ಮ, ರಾಣಿಯಮ್ಮ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಗಿರೀಶ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಬಿ. ಲೋಕೇಶ್ , ಪವನ್ , ಅರ್ಚಕರಾದ ಯೋಗೇಶ್ ಉಡುಪ, ಗುತ್ತಿಗೆದಾರರಾದ ಶರತ್,  ಸುನೀಲ್ ಹಾಗೂ ಇತರರು ಇದ್ದರು.

Related posts

ಯೋಗಿ ಆದಿತ್ಯನಾಥ ಸರಕಾರದಿಂದ ಹಲಾಲ್ ಪ್ರಮಾಣ ಪತ್ರದ ಮೇಲೆ ನಿಷೇಧ?..

ಯುವ ಪೀಳಿಗೆಗೆ ಸಂಸ್ಕೃತಿ ಪರಂಪರೆ ಪರಿಚಯ ಅವಶ್ಯಕ-ಜಿ.ವಿಜಯ್‌ ಕುಮಾರ್ 

ನಾಳೆ ಕರ್ನಾಟಕ ಬಂದ್ : ಸಾರಿಗೆ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಲು ಸೂಚನೆ.