ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಸ್ತೆ ಡಾಂಬರೀಕರಣ 14 ಲಕ್ಷ ರೂ ವೆಚ್ಚದ ಕಾಮಗಾರಿಗೆ ಚಾಲನೆ.

ಶಿವಮೊಗ್ಗ: ಒಂಬತ್ತನೇ ವಾರ್ಡ್ ವೆಂಕಟೇಶ ನಗರ ಮೂರನೇ ಕ್ರಾಸಿನ ರಸ್ತೆ ಡಾಂಬರೀಕರಣ 14 ಲಕ್ಷ ರೂ ವೆಚ್ಚದ ಕಾಮಗಾರಿಗೆ ವಾರ್ಡ್ ಸದಸ್ಯ ನಾಗರಾಜ್ ಕಂಕಾರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶಿವಕುಮಾರ್, ರವಿ, ವೆಂಕಟೇಶ್, ಪ್ರಶಾಂತ್, ಶಶಿ, ರಾಮು, ವಿರೂಪಾಕ್ಷಪ್ಪ, ಲಿಂಗರಾಜು ಮತ್ತಿತರರಿದ್ದರು

Related posts

ಹಿಂದೂ ಮಹಾಸಭಾ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆಗೆ ವೈಭವದ ಚಾಲನೆ.

ವಾಹನಗಳಿಗೂ ‘ಕ್ಯೂಆರ್ ಕೋಡ್’: ಅಪಘಾತವಾದ್ರೆ ಮನೆಯವರು, ಪೊಲೀಸ್, ಆಸ್ಪತ್ರೆಗೆ ಹೋಗುತ್ತೆ ಮೆಸೇಜ್.

ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ’ನವರಾತ್ರಿ’ ಗಿಫ್ಟ್ : ಎರಡು ತಿಂಗಳ ಹಣ ಒಟ್ಟಿಗೆ ಜಮಾ..!