ಶಿವಮೊಗ್ಗ: ಒಂಬತ್ತನೇ ವಾರ್ಡ್ ವೆಂಕಟೇಶ ನಗರ ಮೂರನೇ ಕ್ರಾಸಿನ ರಸ್ತೆ ಡಾಂಬರೀಕರಣ 14 ಲಕ್ಷ ರೂ ವೆಚ್ಚದ ಕಾಮಗಾರಿಗೆ ವಾರ್ಡ್ ಸದಸ್ಯ ನಾಗರಾಜ್ ಕಂಕಾರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶಿವಕುಮಾರ್, ರವಿ, ವೆಂಕಟೇಶ್, ಪ್ರಶಾಂತ್, ಶಶಿ, ರಾಮು, ವಿರೂಪಾಕ್ಷಪ್ಪ, ಲಿಂಗರಾಜು ಮತ್ತಿತರರಿದ್ದರು