ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯಶಿವಮೊಗ್ಗ

ಸಂಸದ ಡಿ.ಕೆ ಸುರೇಶ್ ಭೇಟಿ : ಎಂ. ರಮೇಶ್ ಶೆಟ್ಟಿ ಅವರಿಗೆ ಪರಿಷತ್ ಟಿಕೆಟ್ ನೀಡುವಂತೆ ಮನವಿ.

ಶಿವಮೊಗ್ಗ/ಬೆಂಗಳೂರು: ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಇವರನ್ನು ಭೇಟಿ ಮಾಡಿ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂ. ರಮೇಶ್ ಶೆಟ್ಟಿ ಇವರಿಗೆ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಕೋರಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಪಿ.ಓ. ಶಿವಕುಮಾರ್, ರಾಜ್ಯ ಕೆಪಿಸಿಸಿ ಕೋಆರ್ಡಿನೇಟರ್ ಆರ್ ಮೋಹನ್ ಇದ್ದರು.

Related posts

ಎಲ್ಲೆಂದರಲ್ಲಿ ಅಪರಿಚಿತರಿಗೆ ‘ಆಧಾರ್, ಪ್ಯಾನ್ ಕಾರ್ಡ್’ ಕೊಡುವ ಮುನ್ನ ಇರಲಿ ಎಚ್ಚರ.!

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರಿಗೆ ‘Z’ ಶ್ರೇಣಿ ಭದ್ರತೆ.

ಎಂತಹ ಮಾತೃಭಾಷಾಭಿಮಾನ: ಕನ್ನಡದಲ್ಲೇ ನೋಂದಣಿ: ಕನ್ನಡಿಗನ ಹಠಕ್ಕೆ ಮಣಿದ ನೋಂದಣಿ ಇಲಾಖೆ.