ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮೌಂಟ್ ಅಭುವಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ.

ಶಿವಮೊಗ್ಗ: ಶಿವಮೊಗ್ಗದ ತರುಣೋದಯ ಸಂಸ್ಕøತ ಸೇವಾ ಸಂಸ್ಥೆ, ಸಂಸ್ಕೃತ ಭಾರತಿ ಆಶ್ರಯದಲ್ಲಿ ರಾಜಸ್ಥಾನದ ಚಿತ್ತೋಡ್‍ಗಡದ ಸ್ವಾಮೀಜಿ ನೇತೃತ್ವದಲ್ಲಿ ಮೌಂಟ್ ಅಭುವಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಟಿ.ವಿ.ನರಸಿಂಹಮೂರ್ತಿ, ಅ.ನಾ.ವಿಜಯೇಂದ್ರ ರಾವ್, ಶಂಕರನಾರಾಯಣ, ಕರಂಬಳ್ಳಿ ಕೃಷ್ಣಮೂರ್ತಿ, ಸುಭಾμï ಹಾಗೂ ಆದಿತ್ಯ, ಧ್ವಜ ನಾಗರಾಜ್ ಮತ್ತಿತರ ತಂಡ ಪಾಲ್ಗೊಂಡಿತ್ತು.

Related posts

ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕೆ.ರಂಗನಾಥ್ ಅವಿರೋಧ ಆಯ್ಕೆ

ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ‘ಜನತಾ ದರ್ಶನ’..

ರೈತರು ಬರ ಪರಿಹಾರ, ಇತರೇ ಸೌಲಭ್ಯ ಪಡೆಯಲು `FID’ ಕಡ್ಡಾಯ.