ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದಿನಪತ್ರಿಕೆ ವಿತರಕರ ದಿನಾಚರಣೆ: ಪೇಪರ್ ಬ್ಯಾಗ್ ವಿತರಣೆ.

ಶಿವಮೊಗ್ಗ: ದಿನಪತ್ರಿಕೆ ವಿತರಕರ ದಿನಾಚರಣೆ ಪ್ರಯುಕ್ತ ಶಿವಮೊಗ್ಗದ ಲಕ್ಷ್ಮೀ ಟಾಕೀಸ್ ಹತ್ತಿರ ದಿನ ಪತ್ರಿಕೆ ವಿತರಣೆ ಮಾಡುವ ಸ್ಥಳದಲ್ಲಿ ಧನ್ಯ ನ್ಯೂಸ್ ಪೇಪರ್ ಏಜೆನ್ಸಿಯ ಧನಂಜಯ ಹೆಚ್.(ಅರುಣ್) ದಿನ ಪತ್ರಿಕೆ ವಿತರಣೆ ಮಾಡುವ ಏಜೆಂಟರುಗಳಿಗೆ ಇಂದು ಪೇಪರ್ ಬ್ಯಾಗ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಿತರಕರಾದ ಗಣೇಶ್ ಭಟ್ ಯು., ರಾಮಚಂದ್ರ, ನಾಗೇಶ್, ವಿತರಕರಾದ ಮಂಜುನಾಥ್ ಬಿ., ಮನೋಜ್, ಅರವಿಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

ದಾರ್ಶನಿಕರ  ವಿಚಾರಧಾರೆಗಳು ಒಂದು ಧರ್ಮ, ಜಾತಿಗೆ ಸೀಮಿತವಲ್ಲ : ಶಾಸಕ ಹೆಚ್.ಡಿ. ತಮ್ಮಯ್ಯ

ಹೊಸಮನೆಯಲ್ಲಿ ಐ ಮಾಸ್ಟ್ ದೀಪಗಳ ಉದ್ಘಾಟನೆ.

ಬಿ ಆರ್ ಪ್ರಾಜೆಕ್ಟ್ ಕುವೆಂಪು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ….