ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ ಬಸವ ಕೇಂದ್ರದ ಡಾ. ಶ್ರೀ ಮರುಳ ಸಿದ್ಧ ಸ್ವಾಮೀಜಿ ಅವರ ಹುಟ್ಟುಹಬ್ಬಕ್ಕೆ ವೀರಶೈವ ಸಮಾಜದ ಪ್ರಮುಖರು ಶುಭ ಕೋರಿದರು.
ಈ ಸಂದರ್ಭದಲ್ಲಿ ಕಾಯಕಯೋಗಿ ಚನ್ನಬಸಪ್ಪ , ರಾಜಶೇಖರ್ , ಮಾಜಿ ಮಹಾನಗರಪಾಲಿಕೆ ಸದಸ್ಯ ಮಾಲತೇಶ್ ,ಪ್ರವೀಣ್, ತೇಜಕುಮಾರ್, ಉಮಾಶಂಕರ್ , ರವಿಕುಮಾರ್ , ಸತೀಶ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.