ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

 ಕಮ್ಯುನಿಸ್ಟ್ ನಾಯಕ  ಹಾಗೂ ಹಿರಿಯ ಪತ್ರಕರ್ತ  ಸಿ‌.ಆರ್.ಕೃಷ್ಣರಾವ್ ಇನ್ನಿಲ್ಲ.

ಬೆಂಗಳೂರು: ನವ ಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ರಾಜ್ಯದ ಹಿರಿಯ ಪತ್ರಕರ್ತ ಹಾಗೂ ಕಮ್ಯುನಿಸ್ಟ್ ನಾಯಕ ಸಿ.ಆರ್.ಕೃಷ್ಣರಾವ್(93) ಮಂಗಳವಾರ ಬೆಳಗಿನ ಜಾವ ನಿಧನರಾಗಿದರು.

ನಲವತ್ತರ ದಶಕದಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಡಪಂಥೀಯ ಚಳವಳಿಯನ್ನು ಪ್ರವೇಶಿಸಿ ನಂತರ ” ಜನಶಕ್ತಿ” ಪತ್ರಿಕೆ ಸಂಪಾದಕತ್ವ ವಹಿಸಿದರು. ಅರವತ್ತರ ದಶಕದಲ್ಲಿ ತಮ್ಮದೇ ಚಲನಚಿತ್ರ ಸಾಪ್ತಾಹಿಕ ವನ್ನು ವಿ.ಎನ್.ಸುಬ್ಬರಾವ್ ಅವರ ಜೊತೆ ಸೇರಿ ಕೆಲ ವರ್ಷ ನಡೆಸಿದರು.

ನಂತರ ಮದ್ರಾಸಿನಿಂದ ಬರುತ್ತಿದ್ದ ‘ ಸೋವಿಯತ್ ದೇಶ’ ಪತ್ತಿಕೆಯಲ್ಲೂ ಕೆಲ ಕಾಲ ಸೇವೆ ಸಲ್ಲಿಸಿದರು. ನಂತರ ಬೆಂಗಳೂರಿನಲ್ಲಿ ನೆಲೆಸಿ ನವಕರ್ನಾಟಕ ಪ್ರಕಾಶನ ಸಂಸ್ಥೆಯಲ್ಲಿ ಕೊನೆಯುಸಿರು ಇರುವವರೆಗೂ ಸೇವೆ ಸಲ್ಲಿಸಿದರು.

Related posts

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ: ಅದರ ಕ್ರೆಡಿಟ್ ಕಾಂಗ್ರೆಸ್ಸಿಗೆ ಸೇರುತ್ತದೆ-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್  ಮುಂದುವರಿಕೆ.

ಆಹ್ವಾನ ಇಲ್ಲದೆ ಜಿ-20 ಸಭೆಗೆ ನಾನು ಹೇಗೆ ಹೋಗಲಿ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ.