ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಗರ ದೇವಾಂಗ ಸಮಾಜದ ಅಧ್ಯಕ್ಷರಾಗಿ ಬಿ.ಸತೀಶ ಕುಮಾರ್

ಶಿವಮೊಗ್ಗ: ನಗರ ದೇವಾಂಗ ಸಮಾಜ ಶಿವಮೊಗ್ಗದ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿ ಬಿ.ಸತೀಶ್ ಕುಮಾರ್ ಆಯ್ಕೆಯಾಗಿದ್ದಾರೆ. 2023 ಅಕ್ಟೋಬರ್ 8ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಸತೀಶ್ ಕುಮಾರ್ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದೆ.
ನಗರ ದೇವಾಂಗ ಸಮಾಜ ಶಿವಮೊಗ್ಗ ಸಂಘದ ಎರಡನೇ ಬಾರಿಗೆ ಬಿ.ಸತೀಶ್ ಕುಮಾರ್ ಅಧ್ಯಕ್ಷರಾಗಿ  ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಮಪ್ಪ ಯು ರಾಂಪುರ, ಕೆ ಜಿ ಲೋಕೇಶ್, ಕಾರ್ಯದರ್ಶಿಯಾಗಿ ಡಿ ಪರಶುರಾಮಪ್ಪ ಹಾಗೂ ಖಜಾಂಚಿಯಾಗಿ ಟಿ ಆರ್ ಮಂಜುನಾಥ ಶಿವನಿ, ಸಹ ಕಾರ್ಯದರ್ಶಿಯಾಗಿ ಬಿ ಸಿ ವೆಂಕಟೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಡಿ ನಾಗರಾಜಪ್ಪ ಹಾಗೂ ಶಾಂತ ವೆಂಕೋಬ ಆಯ್ಕೆಯಾಗಿದ್ದಾರೆ.
ಎಂ ಗುರುಶಾಂತಪ್ಪ, ಹಾಲೇಶಪ್ಪ ಎಚ್.ಎಸ್., ಬಿ.ಗೋಪಿನಾಥ್, ಕಾಂತರಾಜ್, ಎಚ್ ಎಚ್ ಕಮಲಾಕ್ಷಪ್ಪ , ಡಿ ಮಂಜಪ್ಪ, ಕುಮಾರ್ ರಾಂಪುರ, ಡಿ ಟಿ ವೆಂಕಟೇಶ್, ಡಿ.ಭೋಜರಾಜ್, ಡಿ ನರಸಿಂಹಪ್ಪ, ಎಸ್ ಎನ್ ನಿರಂಜನ್, ಎಸ್.ಎಸ್.ಶಿವಾನಂದ ಸ್ವಾಮಿ, ಎಂ ವಾಸುದೇವಪ್ಪ, ಬಿ ಎಂ ಶಂಕರಯ್ಯ, ಚಂದ್ರಶೇಖರ್, ಎಸ್ ಆರ್ ಪ್ರಕಾಶ್, ಬಿ ಪ್ರೇಮಾ ಗಿರಿಯಪ್ಪ ಇವರುಗಳು ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

Related posts

ಆಭರಣಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇಳಿಕೆ…

ಪಠ್ಯಕ್ರಮದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತ ಕಾರ್ಯಕ್ರಮ ಸೆ. 30ಕ್ಕೆ

ಇಂದು ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ  ಘೋಷಣೆ.