ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಮಿತಿ ನೇತೃತ್ವದಲ್ಲಿ ದಸರಾ ಪ್ರಯುಕ್ತ ದಸರಾ ಕಥಾ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನ ಮಾಡಲಾಗಿದೆ ಎಂದು ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತ್ಯ ಗ್ರಾಮದಲ್ಲಿ ಅಕ್ಟೋಬರ್ 16 ರಂದು ಸೋಮವಾರ ಸಂಜೆ 05:30 ಕ್ಕೆ ದಸರಾ ಕಥಾ ಸಂಭ್ರಮ ನಡೆಯಲಿದೆ. ಈ ಸಂಭ್ರಮದಲ್ಲಿ ಭಾಗವಹಿಸುವವರು ತಮ್ಮ ಹೆಸರು ಈ ತಿಂಗಳ 10 ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಕಥೆ ಐದರಿಂದ ಎಂಟು ನಿಮಿಷಗಳ ಅವಧಿಯಲ್ಲಿ ಹೇಳಬೇಕು. ಕಥೆ ಕುರಿತು ಪ್ರೇಕ್ಷಕರು ಅಭಿಪ್ರಾಯ ತಿಳಿಸಲು ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9449552795 ಸಂಪರ್ಕಿಸಲಿ ಡಿ. ಮಂಜುನಾಥ ಕೋರಿದ್ದಾರೆ.
ಸಾಹಿತ್ಯ ಗ್ರಾಮದಲ್ಲಿ ಅಕ್ಟೋಬರ್ 16 ರಂದು ಸೋಮವಾರ ಸಂಜೆ 05:30 ಕ್ಕೆ ದಸರಾ ಕಥಾ ಸಂಭ್ರಮ ನಡೆಯಲಿದೆ. ಈ ಸಂಭ್ರಮದಲ್ಲಿ ಭಾಗವಹಿಸುವವರು ತಮ್ಮ ಹೆಸರು ಈ ತಿಂಗಳ 10 ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಕಥೆ ಐದರಿಂದ ಎಂಟು ನಿಮಿಷಗಳ ಅವಧಿಯಲ್ಲಿ ಹೇಳಬೇಕು. ಕಥೆ ಕುರಿತು ಪ್ರೇಕ್ಷಕರು ಅಭಿಪ್ರಾಯ ತಿಳಿಸಲು ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9449552795 ಸಂಪರ್ಕಿಸಲಿ ಡಿ. ಮಂಜುನಾಥ ಕೋರಿದ್ದಾರೆ.