ಶಿವಮೊಗ್ಗ: ಮಹಾನಗರ ಪಾಲಿಕೆ ಆವರಣದಲ್ಲಿರುವ ಬಯಲು ಬಸವಣ್ಣನಿಗೆ ಪ್ರತಿವರ್ಷದಂತೆ ಈ ವರ್ಷವೂ ಸಹ ಮಹಾನಗರ ಪಾಲಿಕೆಯ ನಿಕಟ ಪೂರ್ವ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಹಾಗೂ ಕುಟುಂಬ ವರ್ಗದಿಂದ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್.ಸಿ. ಯೋಗೇಶ್, ನಾಗರಾಜ್ ಕಂಕಾರಿ, ಸುನಿತಾ ಅಣ್ಣಪ್ಪ, ಆರ್.ಸಿ. ನಾಯ್ಕ್, ಮಂಜುನಾಥ್, ಶಿವಕುಮಾರ್, ಬಿ. ಲೋಕೇಶ್, ಎಸ್. ಕುಮಾರೇಶ್, ಪವನ್, ಚಂದ್ರು ಗೆಡ್ಡೆ, ವಿಜಯ್ ಇತರರು ಇದ್ದರು.