ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರ ಅನುದಾನದಲ್ಲಿ ಹೊಸಮನೆ 3ನೇ ತಿರುವಿನ್ನ ಶ್ರೀ ತುಂಗ- ಭದ್ರಾ ಕನ್ನಡ ಯುವಕರ ಸಂಘದ ವೃತದಲ್ಲಿ ಹಾಗೂ ಬಡಾವಣೆಯ ಆರನೇ ಮುಖ್ಯರಸ್ತೆಯ ಶ್ರೀವಜ್ರೇಶ್ವರಿ ಆಟೋ ನಿಲ್ದಾಣದ ವೃತ್ತದಲ್ಲಿ ಹೈ ಮಸ್ಟ್ ದೀಪವನ್ನು ಅಳವಡಿಸಿದ್ದು ನಿನ್ನೆ ಸಂಜೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರು ಬಡಾವಣೆಯ ಪ್ರಮುಖರೊಂದಿಗೆ ಉದ್ಘಾಟಿಸಿದರು*
*ಈ ಸಂದರ್ಭದಲ್ಲಿ ಮುಖಂಡರಾದ ಕೆ.ರಂಗನಾಥ್ ಬಡಾವಣೆಯ ಪ್ರಮುಖರಾದ ಕಮಲಮ್ಮ, ರೇಣುಕಮ್ಮ, ದೀಪು, ಗೋಪಿ ಆಚಾರಿ ,ರಾಜೇಶ್ ಮಂದಾರ, ಕೆ. ಸಿ ವೆಂಕಟೇಶ್, ಕಿರಣ್, ವಿನಯ್, ಚಂದ್ರು ಗೆಡ್ಡೆ, ಹನುಮಂತು, ಯೋಗೀಶ್ ಉಡುಪ ಇತರರು ಇದ್ದರು*