ಶಿವಮೊಗ್ಗ: ನಗರದ ಶಿವಪ್ಪನಾಯಕ ವೃತದಲ್ಲಿ ಯುವ ಕಾಂಗ್ರೆಸ್ ಮುಖಂಡ ಹೆಚ್.ಸಿ ಯೋಗೇಶ್ ಹಾಗೂ ಸ್ನೇಹಿತರು ವಿಶ್ವಕಪ್ ಕ್ರಿಕೆಟ್ನ ಅಂತಿಮ ಪಂದ್ಯಾವಳಿಯಲ್ಲಿ ಭಾರತ ತಂಡ ಗೆದ್ದು ಬರಲಿ ಎಂದು ಶುಭ ಹಾರೈಸಿ ಭಾರತಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಪ್ರಮುಖರಾದ ಚಿನ್ನಪ್ಪ, ಕಾಶಿ ವಿಶ್ವನಾಥ್, ಜಗದೀಶ್, ಕವಿತಾ. ಶಮೀರ್ ಖಾನ್, ಅಲ್ತಾಫ್ ಪರ್ವಿಜ್ ಇನ್ನಿತರರಿದ್ದರು.