ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕೆಇಎ ಪರೀಕ್ಷೆ ಅಕ್ರಮ ಕೇಸ್ :  ಕಿಂಗ್ ಪಿನ್ ಆರ್.ಡಿ ಪಾಟೀಲ್ ಅರೆಸ್ಟ್

 

ಕಲ್ಬುರ್ಗಿ: ಕೆಇಎ ನಡೆಸಿದ್ದ ಎಫ್ ಡಿಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಆರ್.ಡಿ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಫಜಲಪುರ –ಮಹಾರಾಷ್ಟ್ರ ಗಡಿಯಲ್ಲಿ  ಆರ್.ಡಿ ಪಾಟೀಲ್ ನನ್ನು ಕಲ್ಬುರ್ಗಿ ಜಿಲ್ಲೆ ವಿಶೇಷ ಪೊಲೀಸರ ತಂಡ ಬಂಧಿಸಿದ್ದು ಕಲ್ಬರ್ಗಿಗೆ ಕರೆ ತಂದಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಕಳೆದ 12 ದಿನಗಳಿಂದ  ಆರ್.ಡಿ ಪಾಟೀಲ್ ತಲೆಮರೆಸಿಕೊಂಡಿದ್ದ.

ಬೆಳಿಗ್ಗೆಯಷ್ಟೆ ಆರ್.ಡಿ ಪಾಟೀಲ್  ಸಹಚರ ಶಿವಕುಮಾರ್ ಎಂಬುವವರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.

Related posts

ಕೆ.ಎಸ್. ಈಶ್ವರಪ್ಪ ಅಪ್ರಬುದ್ಧ ರಾಜಕಾರಣಿ,ಲಜ್ಜೆಗೆಟ್ಟ ವ್ಯಕ್ತಿ-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವಾಗ್ದಾಳಿ.

ಇಸ್ರೇಲ್‌ ನಲ್ಲಿ ಪರಿಸ್ಥಿತಿ ಉದ್ವಿಗ್ನ: ಸಿಲುಕಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರದಿಂದ ಹೆಲ್ಪ್‌ಲೈನ್.

ಖರೀದಿಸಲು ಶಕ್ತಿ ಇಲ್ಲದವರು 2 ತಿಂಗಳು ಈರುಳ್ಳಿ ತಿನ್ನದಿದ್ರೆ ಏನು ಆಗಲ್ಲ- ಸಚಿವರೊಬ್ಬರ ಉಡಾಫೆ ಉತ್ತರಕ್ಕೆ ನೆಟ್ಟಿಗರು ಕ್ಲಾಸ್.