ಶಿವಮೊಗ್ಗ: ಶಿವಮೊಗ್ಗದ ತರುಣೋದಯ ಸಂಸ್ಕøತ ಸೇವಾ ಸಂಸ್ಥೆ, ಸಂಸ್ಕೃತ ಭಾರತಿ ಆಶ್ರಯದಲ್ಲಿ ರಾಜಸ್ಥಾನದ ಚಿತ್ತೋಡ್ಗಡದ ಸ್ವಾಮೀಜಿ ನೇತೃತ್ವದಲ್ಲಿ ಮೌಂಟ್ ಅಭುವಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಟಿ.ವಿ.ನರಸಿಂಹಮೂರ್ತಿ, ಅ.ನಾ.ವಿಜಯೇಂದ್ರ ರಾವ್, ಶಂಕರನಾರಾಯಣ, ಕರಂಬಳ್ಳಿ ಕೃಷ್ಣಮೂರ್ತಿ, ಸುಭಾμï ಹಾಗೂ ಆದಿತ್ಯ, ಧ್ವಜ ನಾಗರಾಜ್ ಮತ್ತಿತರ ತಂಡ ಪಾಲ್ಗೊಂಡಿತ್ತು.