ಶಿವಮೊಗ್ಗ: ಸೊರಬದ ಬಂಗಾರಧಾಮದಲ್ಲಿ ದಿ. ಬಂಗಾರಪ್ಪನವರ ಸಮಾಧಿಗೆ ಸಚಿವ ಮಧು ಬಂಗಾರಪ್ಪ ಕುಟುಂಬದವರು ಪುಷ್ಟನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಶಶಿಧರ್, ಲಾರೆನ್ಸ್ ಡಿಸೋಜ ಸೇರಿದಂತೆ ಹಲವರಿದ್ದರು.
ಶಿವಮೊಗ್ಗ: ಸೊರಬದ ಬಂಗಾರಧಾಮದಲ್ಲಿ ದಿ. ಬಂಗಾರಪ್ಪನವರ ಸಮಾಧಿಗೆ ಸಚಿವ ಮಧು ಬಂಗಾರಪ್ಪ ಕುಟುಂಬದವರು ಪುಷ್ಟನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಶಶಿಧರ್, ಲಾರೆನ್ಸ್ ಡಿಸೋಜ ಸೇರಿದಂತೆ ಹಲವರಿದ್ದರು.