ಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ ಹೇಮಾವತಿ ಮತ್ತು ಸಾಗರ್ ಆನೆಯನ್ನು ಗೌರವಪೂರ್ಣವಾಗಿ ಸಕ್ರೆ ಬಯಲು ಬಿಡಾರಕ್ಕೆ ನಿನ್ನೆ ರಾತ್ರಿ ಬೀಳ್ಕೊಡಲಾಯಿತು.
ವಾಸವಿ ಶಾಲಾ ಆವರಣದಲ್ಲಿ ಆನೆಯ ಮಾವುತರಿಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪಾಲಿಕೆ ವತಿಯಿಂದ ಗೌರವಿಸಲಾಯಿತು.
previous post