ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ದಸರಾ ಆನೆಗಳಿಗೆ ಸ್ವಾಗತ: ವಿಶೇಷ ಪೂಜೆ ಸಲ್ಲಿಕೆ

ಶಿವಮೊಗ್ಗ: ವಿಜಯದಶಮಿಯ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಕ್ರೆಬೈಲು ಆನೆಬಿಡಾರದಿಂದ ಆಗಮಿಸಿದ ಸಾಗರ್, ನೇತ್ರಾವತಿ, ಹೇಮಾವತಿ ಆನೆಗಳನ್ನು ನಗರದ ಕೋಟೆ ದೇವಸ್ಥಾನದ ಬಳಿಯ ವಾಸವಿ ಶಾಲಾ ಆವರಣದಲ್ಲಿ ಉತ್ಸವ ಸಮಿತಿ ವತಿಯಿಂದ ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಯು.ಹೆಚ್. ವಿಶ್ವನಾಥ್, ಮಂಜುನಾಥ್, ರೇಖಾರಂಗನಾಥ್, ಸುರೇಖಾ ಮುರುಳೀಧರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಸುವರ್ಣಾ ಶಂಕರ್, ಜ್ಞಾನೇಶ್ವರ್, ಆರತಿ. ಆಮಾ. ಪ್ರಕಾಶ್, ಡಾ. ವಿನಯ್ ಮತ್ತಿತರರಿದ್ದರು.

Related posts

ಅಂತೂ ಮದ್ಯಪ್ರಿಯರಿಗೊಂದು ಗುಡ್ ನ್ಯೂಸ್: ಏನು ಗೊತ್ತೆ..?

ಗೊಂದಲಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕ-ಭವಿಷ್ಯ ನುಡಿದ ಕಾಲಜ್ಞಾನಿ ಕೊಡೇಕಲ್ ಬಸವಣ್ಣ..

ನಾಳೆ ಆಕಾಶದಲ್ಲಿ ಕಾಣಲಿದೆ ಅಪರೂಪದ ಸೂಪರ್ ಬ್ಲೂ ಮೂನ್.