ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಶ್ರೀ ಚೌಡೇಶ್ವರಿ ದೇವಿಗೆ ಸರಸ್ವತೀ ಅಲಂಕಾರ.

ಶಿವಮೊಗ್ಗ: ನಗರದ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅ . 20ರಂದು  ರಶ್ಮಿ ಅನಿಲಕುಮಾರ್ ಕುಟುಂಬದ ವತಿಯಿಂದ ದೇವಿಗೆ  ಸರಸ್ವತೀ ಮಾಡಲಾಗಿತ್ತು. ಹಾಗೂ ನೂರಾರು ಶಾಲಾ ಕಾಲೇಜು ಮಕ್ಕಳಿಂದ ಸರಸ್ವತೀ ಪೂಜೆ ನೆರವೇರಿಸಲಾಯಿತು.
ಅದೇ ದಿನ ಬೆಳಿಗ್ಗೆ 10.30 ರಿಂದ ಗೀತಾ ನಾಗೇಶ್ ಕುಟುಂಬದ ವತಿಯಿಂದ ಲಕ್ಷೀ ನಾರಾಯಣ ಹೃದಯ ಹೋಮ ನೆರವೇರಿಸಲಾಯಿತು.
ಅ.20ರ ಸಂಜೆ 6.30 ರಿಂದ ರಾಮ ಪ್ರಿಯ ಭಜನ ತಂಡದಿಂದ ನೃತ್ಯ ದೀಪ ಭಜನೆ  ಏರ್ಪಡಿಸಲಾಗಿದೆ.
ಅ. 21ರಂದು ದೇವಿಗೆ ಮಹಾಕಾಳಿ ಅಲಂಕಾರ ಹಾಗೂ  ದುರ್ಗಾ ಹೋಮ  12.30ಕ್ಕೇ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಅ 21ರ ಸಂಜೆ 7.30ರಿಂದ ಉಯಾಲೇ ಸೇವೆ ಹಾಗೂ ಭರತನಾಟ್ಯ ಏರ್ಪಡಿಸಲಾಗಿದೆ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವಂತೆ ಆಡಳಿತ ಮಂಡಲಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ 9980247081, 9448888129 ಸಂಪರ್ಕಿಸಬಹುದು

Related posts

ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ಗೆದ್ದು ಬರಲಿ: ಶುಭಹಾರೈಕೆ.

ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ಹೊಸ ಶಾಖೆ ಆರಂಭ-ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ.

ನೆಹರೂ ಸ್ಮಾರಕ ಮ್ಯೂಸಿಯಂ ಇನ್ಮುಂದೆ ಪ್ರಧಾನ ಮಂತ್ರಿ ಮ್ಯೂಸಿಯಂ…