ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ನಮ್ಮೂರ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ಸಮಿತಿಯಿಂದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕೂಡೋ ಮಾರ್ಷಲ್ ಆಟ್ರ್ಸ್ ಪಂದ್ಯಾವಳಿಯಲ್ಲಿ ಆರು ವರ್ಷದ ವಯೋಮಿತಿಯ 18 ಕೆಜಿ ವಿಭಾಗದಲ್ಲಿ ನಗರದ ಹೊಸಮನೆ ಬಡಾವಣೆಯ ಚೈತ್ರ ಕೆ.ಆರ್., ಸುರೇಶ್ ದಂಪತಿಯ ಪುತ್ರ್ ಪೃಥ್ವಿ ಕೆ.ಎಸ್. ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ