ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯಶಿವಮೊಗ್ಗ

ಸಮಸ್ತ ಇಸ್ರೋ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು…ರಮೇಶ್ ಶೆಟ್ಟಿ ಶಂಕರಘಟ್ಟ

ಶಿವಮೊಗ್ಗ ಆ.23:ಇಂದಿನ chandrayaana-3 ರ ಯಶಸ್ಸು ಇಡೀ ಪ್ರಪಂಚದಲ್ಲಿ ಭಾರತದ ಘನತೆ ಮತ್ತು ಗೌರವವನ್ನು ಹೆಚ್ಚಿಸಿದೆ. ಸಮಸ್ತ ಇಸ್ರೋ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು..


ಇದು ಇಂದು ನಿನ್ನೆಯಿಂದ ಶುರು ಆಗಿ ಸಾಧಿಸಿದ ಯಶಸ್ಸು ಅಲ್ಲ. ದಶಕಗಳ ಆವಿಷ್ಕಾರ, ಪರಿಶ್ರಮ ಮತ್ತು ಕಾರ್ಯದಕ್ಷತೆಗೆ ಸಂದ ಫಲ ಅಂದರೆ ತಪ್ಪಾಗದು.
ಹಿಂದಿನ ಸಾಧಕರನ್ನು ಸ್ಮರಿಸುತ್ತಾ ಮುಂದಿನ ಸಾಧಕರನ್ನು ಪ್ರೇರೇಪಿಸುತ್ತಾ, ಇಂದಿನ ಸಾಧಕರಿಗೆ ಅಭಿನಂದನೆಗಳು..

ಎಂ.ರಮೇಶ್ ಶೆಟ್ಟಿ,ಶಂಕರಘಟ್ಟ
ಉಡುಪಿ/ಶಿವಮೊಗ್ಗ

Related posts

ಶಿಕಾರಿಪುರ ಉಳ್ಳಿ ಫೌಂಡೇಶನ್ ವತಿಯಿಂದ ವಿಧಾನ ಪರಿಷತ್ ಸದಸ್ಯ  ಮಂಜುನಾಥ್ ಅವರ  ಹುಟ್ಟು_ಹಬ್ಬ ಆಚರಣೆ.

ಕರ್ನಾಟಕದಲ್ಲಿ ನಡೆಯುತ್ತಿತ್ತಾ ಭಾರೀ ವಿದ್ವಂಸಕ ಕೃತ್ಯ?: ಶಂಕಿತ ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಜೆಡಿಎಸ್ ವತಿಯಿಂದ ನ.22ರಂದು ಪ್ರತಿಭಟನಾ ಮೆರವಣಿಗೆ.