ಶಿವಮೊಗ್ಗ ಆ.23:ಇಂದಿನ chandrayaana-3 ರ ಯಶಸ್ಸು ಇಡೀ ಪ್ರಪಂಚದಲ್ಲಿ ಭಾರತದ ಘನತೆ ಮತ್ತು ಗೌರವವನ್ನು ಹೆಚ್ಚಿಸಿದೆ. ಸಮಸ್ತ ಇಸ್ರೋ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು..
ಇದು ಇಂದು ನಿನ್ನೆಯಿಂದ ಶುರು ಆಗಿ ಸಾಧಿಸಿದ ಯಶಸ್ಸು ಅಲ್ಲ. ದಶಕಗಳ ಆವಿಷ್ಕಾರ, ಪರಿಶ್ರಮ ಮತ್ತು ಕಾರ್ಯದಕ್ಷತೆಗೆ ಸಂದ ಫಲ ಅಂದರೆ ತಪ್ಪಾಗದು.
ಹಿಂದಿನ ಸಾಧಕರನ್ನು ಸ್ಮರಿಸುತ್ತಾ ಮುಂದಿನ ಸಾಧಕರನ್ನು ಪ್ರೇರೇಪಿಸುತ್ತಾ, ಇಂದಿನ ಸಾಧಕರಿಗೆ ಅಭಿನಂದನೆಗಳು..
ಎಂ.ರಮೇಶ್ ಶೆಟ್ಟಿ,ಶಂಕರಘಟ್ಟ
ಉಡುಪಿ/ಶಿವಮೊಗ್ಗ