ಶಿವಮೊಗ್ಗ: ಗಣಿತಶಾಸ್ತ್ರದಲ್ಲಿ ಪಿಹೆಚ್ಡಿ ಪಡೆದ ಆರ್.ಎಸ್.ವರುಣ್ಕುಮಾರ್ ಅವರನ್ನು ಸಿಟಿ ಕೋ -ಆಪರೇಟಿವ್ ಬ್ಯಾಂಕ್ ವತಿಯಿಂದ ಇಂದು ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಗೌರವಿಸಲಾಯಿತು.
ವರುಣ್ಕುಮಾರ್ ಹಿರಿಯ ಪತ್ರಕರ್ತ ಟೆಲೆಕ್ಸ್ ಎನ್.ರವಿಕುಮಾರ್, ಶಶಿಕಲಾ ಅವರ ಪುತ್ರ. ಈ ಸಂದರ್ಭದಲ್ಲಿ ಬ್ಯಾಂಕ್ನ ಅಧ್ಯಕ್ಷ ಎಂ.ಕೆ.ಸುರೇಶ್ಕುಮಾರ್, ಪದಾಧಿಕಾರಿಗಳಾದ ಕೆ. ರಂಗನಾಥ್, ರಾಜು, ರುಕ್ಮಿಣಿ ವೇದವ್ಯಾಸ್, ರಘುಸಿಂಗ್ ಮತ್ತಿತರರಿದ್ದಾರೆ.
previous post