ಶಿವಮೊಗ್ಗ: ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿ ಕಾಮನ್ ಮ್ಯಾನ್ ಸಂಸ್ಥೆ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ 225ನೇ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗಣೇಶ್ ಬಿಳಿಗಿ, ಆರ್.ಆರ್. ಮಂಜುನಾಥ್ ದೊರೈ, ಚಿನ್ನಪ್ಪ, ಖಾದಿ ರಾಜಣ್ಣ, ಸಂಜಯ್ ನಾಗಭೂಷಣ್, ಮಂಜುನಾಥ್ ಪ್ರವೀಣ್ ಕರಿಯಪ್ಪ ಹಾಗೂ ಇನ್ನಿತರರು ಭಾಗವಹಿಸಿದ್ದರು.